ಬೆತ್ತಲೆ ಫೋಟೋ ಕಳ್ಸಿ ಟಾರ್ಚರ್ ಮಾಡ್ತೀಯಾ!? ಇವ್ನನ್ನು ಕೊಂದು ಎಸೆದು ಬಿಡಿ – ಶೆಡ್‌ನಲ್ಲಿ ಪವಿತ್ರಾ ಹೇಳಿದ್ದಿಷ್ಟು!

ಬೆಂಗಳೂರು:– ರೇಣುಕಾಸ್ವಾಮಿ ಕೊಲೆ ಕೇಸ್ ಕೆಲವು ಫೋಟೋ ಗಳು ಇಂದು ವೈರಲ್ ಆಗಿದ್ದು, ಎಲ್ಲರಿಗೂ ಮರುಕ ಹುಟ್ಟುವಂತೆ ಮಾಡಿದೆ. KIADB ಡಬಲ್ ಪೇಮೆಂಟ್ ಹಗರಣ: ನಿವೃತ್ತ ಭೂಸ್ವಾಧೀನಾಧಿಕಾರಿ ಸೇರಿ ಇಬ್ಬರು ಇಡಿ ವಶಕ್ಕೆ! ಕಿಡ್ನಾಪ್ ಮತ್ತು ಮರ್ಡರ್ ಎರಡರಲ್ಲೂ ಪವಿತ್ರಾಗೌಡ ನೇರ ಕೈವಾಡ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ. ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ನೋಡುತ್ತಿದ್ದಂತೆ ಕೆರಳಿದ ಪವಿತ್ರಾಗೌಡ, ಚಪ್ಪಲಿಯಲ್ಲಿ ಮನಸೋ ಇಚ್ಛೆ ಥಳಿಸಿದ್ದಾಳೆ. ನಿನ್ನ ಮುಗಿಸಲು ಕಾಯ್ತಾ ಇದ್ದೆ. ನನಗೇ ಅಶ್ಲೀಲ ಮೆಸೇಜ್ ಕಳಿಸ್ತೀಯಾ? ಬೆತ್ತಲೆ ಫೋಟೋ ಕಳಿಸಿ ಮುಜುಗರ ಮಾಡ್ತೀಯಾ? … Continue reading ಬೆತ್ತಲೆ ಫೋಟೋ ಕಳ್ಸಿ ಟಾರ್ಚರ್ ಮಾಡ್ತೀಯಾ!? ಇವ್ನನ್ನು ಕೊಂದು ಎಸೆದು ಬಿಡಿ – ಶೆಡ್‌ನಲ್ಲಿ ಪವಿತ್ರಾ ಹೇಳಿದ್ದಿಷ್ಟು!