ಜಡೆ ಹಾಕಿಲ್ಲ ಅಂತ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಮಾಡಿದ್ದೇನು ಗೊತ್ತಾ!?: ಪೋಷಕರು ಆಕ್ರೋಶ!
ರಾಮನಗರ:- ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲನ್ನು ಶಿಕ್ಷಕರು ಕತ್ತರಿಸಿರುವಂತಹ ಘಟನೆ ಜರುಗಿದೆ. ಶಾಲೆಗೆ ಬರುವಾಗ ಎರಡು ಜಡೆ ಹಾಕಿಲ್ಲವೆಂದು 8ನೇ ತರಗತಿಯ ಮೂವರು ವಿದ್ಯಾರ್ಥಿನಿಯರ ಕೂದಲಿಗೆ ಕತ್ತರಿ ಹಾಕಿದ್ದಾರೆ. ದೈಹಿಕ ಶಿಕ್ಷಕ ಶಿವಕುಮಾರ, ಸಹಶಿಕ್ಷಕಿ ಪವಿತ್ರಾರಿಂದ ಅಮಾನುಷ ಕೃತ್ಯವೆಸಗಲಾಗಿದೆ. Road Accident: ಬೈಕ್ ಗೆ ಡಿಕ್ಕಿ ಹೊಡೆದ ಬೊಲೆರೊ; ಬಾಲಕಿ Spot Death! ಶಿಕ್ಷಕರ ಅಮಾನವೀಯ ಕೃತ್ಯಕ್ಕೆ ವಿದ್ಯಾರ್ಥಿನಿಯರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಗೆ ಆಗಮಿಸಿದ … Continue reading ಜಡೆ ಹಾಕಿಲ್ಲ ಅಂತ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಮಾಡಿದ್ದೇನು ಗೊತ್ತಾ!?: ಪೋಷಕರು ಆಕ್ರೋಶ!
Copy and paste this URL into your WordPress site to embed
Copy and paste this code into your site to embed