ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದ ದಂಪತಿಗೆ ಜಡ್ಜ್ ಹೇಳಿದ್ದೇನು ಗೊತ್ತಾ!?

ಧಾರವಾಡ:- ವಿಚ್ಚೇದನ ಕೋರಿ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದ ದಂಪತಿಗೆ ಮಠಕ್ಕೆ ಹೋಗಿ ಅಂತ ಜಡ್ಜ್​ ಸೂಚನೆ ಕೊಟ್ಟಿದ್ದಾರೆ. ಡಿವೋರ್ಸ್​ ಕೇಳಿದ್ದವರಿಗೆ ಮಠಕ್ಕೆ ಹೋಗಿ ಅಂತ ಜಡ್ಜ್​ ಸೂಚಿಸಿದ್ದು ಹಲವರಲ್ಲಿ ಕುತೂಹಲ ಮೂಡಿಸಿದೆ. ಬಿಬಿಎಂಪಿ ಗೇಟ್​ ಬಿದ್ದು ಮಗು ಸಾವು ಪ್ರಕರಣ:​ ಆರೋಗ್ಯ ಸಚಿವರು ಹೇಳಿದ್ದೇನು!? 4 ವರ್ಷದ ಹಿಂದೆ ಗದಗ ಜಿಲ್ಲೆಯ ದಂಪತಿ ಡಿವೋರ್ಸ್​ ಬೇಕು ಅಂತ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೆಪ್ಟೆಂಬರ್ 17ರಂದು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠದ ನ್ಯಾ.ಶ್ರೀ ಕೃಷ್ಣ ದೀಕ್ಷಿತ್ ಅವರು, … Continue reading ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದ ದಂಪತಿಗೆ ಜಡ್ಜ್ ಹೇಳಿದ್ದೇನು ಗೊತ್ತಾ!?