ಬೆಂಗಳೂರಿಗೆ ಎಂಥಾ ಸ್ಥಿತಿ ಬಂತಪ್ಪಾ! ನೀರು ಉಳಿಸಲು ಜನ ಏನೆಲ್ಲಾ ಮಾಡುತ್ತಿದ್ದಾರೆ ಗೊತ್ತಾ!?

ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲಿ ನೀರಿನ ಅಭಾವ ಹೆಚ್ಚಾದ ಹಿನ್ನೆಲೆ ಜನರು ಯಾವೆಲ್ಲ ರೀತಿಯಲ್ಲಿ ನೀರನ್ನು ಉಳಿಸಬಹುದೋ, ಮಿತ ಬಳಕೆ ಮಾಡಬಹುದೋ ಆ ಎಲ್ಲ ವಿಧಾನಗಳನ್ನು ಅನುಸರಿಸಲು ಮುಂದಾಗುತ್ತಿದ್ದಾರೆ. ಜನರು ಯಾವೆಲ್ಲ ರೀತಿಯಲ್ಲಿ ನೀರನ್ನು ಉಳಿಸಬಹುದೋ, ಮಿತ ಬಳಕೆ ಮಾಡಬಹುದೋ ಆ ಎಲ್ಲ ವಿಧಾನಗಳನ್ನು ಅನುಸರಿಸಲು ಮುಂದಾಗುತ್ತಿದ್ದಾರೆ. ನಾಡಿನ ಹೆಸರಾಂತ ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ವಿಧಿವಶ! ನಗರದಾದ್ಯಂತ ಹಲವಾರು ಅಪಾರ್ಟ್ಮೆಂಟ್​​ಗಳು ಮತ್ತು ಪ್ರದೇಶಗಳು ಜಲ ಮಂಡಳಿಯ (BWSSB) ಮಾರ್ಗಸೂಚಿಗೆ ಅನುಸಾರವಾಗಿ ತಾತ್ಕಾಲಿಕವಾಗಿ ಈಜುಕೊಳಗಳನ್ನು ತಾತ್ಕಾಲಿಕವಾಗಿ ಮುಚ್ಚಿವೆ. ಅಲ್ಲದೆ, … Continue reading ಬೆಂಗಳೂರಿಗೆ ಎಂಥಾ ಸ್ಥಿತಿ ಬಂತಪ್ಪಾ! ನೀರು ಉಳಿಸಲು ಜನ ಏನೆಲ್ಲಾ ಮಾಡುತ್ತಿದ್ದಾರೆ ಗೊತ್ತಾ!?