ಶ್ರೀರಾಮ ಮಂದಿರ ಸೋರಿಕೆ ಬಗ್ಗೆ ಪೇಜಾವರಶ್ರೀ ಹೇಳಿದ್ದೇನು ಗೊತ್ತಾ!?

ವಿಜಯಪುರ:- ಅಯೋಧ್ಯೆ ಶ್ರೀರಾಮ ಮಂದಿರ ಸೋರಿಕೆ ಬಗ್ಗೆ ಪೇಜಾವರಶ್ರೀ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮಳೆ ಬಂದಾದ ರಾಮ ಮಂದಿರ ಮೇಲ್ಚಾವಣಿ ಸೋರಿದೆ. ಮಂದಿರ ನಿರ್ಮಾಣ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ.ಇನ್ನೂ ಒಂದು ವರ್ಷದಲ್ಲಿ ಮಂದಿರ ಪೂರ್ಣಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರಾಮಮಂದಿರ ಮೇಲ್ಚಾವಣಿ ಸೋರಿಕೆ ಬಗ್ಗೆ ಸ್ಪಷ್ಟನೆ ನೀಡಿದರು. ರೋಹಿತ್ ಶರ್ಮಾಗೆ ನರೇಂದ್ರ ಮೋದಿ ಗುಟ್ಟಾಗಿ ಹೇಳಿದ್ದೇನು ಗೊತ್ತಾ!?- ಇಲ್ಲಿದೆ ಡೀಟೈಲ್ಸ್! ಇತ್ತೀಚೆಗೆ ಸುರಿದ ಭಾರೀ ಮಳೆಗೆ ಉತ್ತರ ಪ್ರದೇಶದ ಅಯೋಧ್ಯೆಯ ರಾಮ್​ಪಥ್​ ಬಳಿಕ … Continue reading ಶ್ರೀರಾಮ ಮಂದಿರ ಸೋರಿಕೆ ಬಗ್ಗೆ ಪೇಜಾವರಶ್ರೀ ಹೇಳಿದ್ದೇನು ಗೊತ್ತಾ!?