ಕೂದಲಿಗೆ ಈರುಳ್ಳಿ ರಸ ಹಚ್ಚೋದ್ರಿಂದ ಯಾವೆಲ್ಲಾ ಪ್ರಯೋಜನಗಳಿವೆ ಗೊತ್ತಾ!?

ಕೇಶರಾಶಿಯಿಂದಲೇ ಎಲ್ಲರ ಗಮನ ಸೆಳೆಯಬೇಕೆಂಬ ಮನಸ್ಸು ಪ್ರತಿಯೊಬ್ಬರಿಗೂ ಇರುವುದು. ಆದರೆ ಇದು ಎಲ್ಲರಿಂದಲೂ ಸಾಧ್ಯವಾಗುವ ಮಾತಲ್ಲ, ಯಾಕೆಂದರೆ ಇದಕ್ಕಾಗಿ ತುಂಬಾ ಶ್ರಮ ಬೇಕಾಗುತ್ತದೆ. ಕೂದಲಿನ ಆರೈಕೆ ಮಾಡುವುದು ಹಾಗೂ ಅದನ್ನು ಆರೋಗ್ಯಕಾರಿಗಿಡುವುದು ಅಗತ್ಯ. ಆದರೆ ಧೂಳು, ವಾಯುಮಾಲಿನ್ಯ ಇತ್ಯಾದಿಗಳಿಂದಾಗಿ ಕೂದಲಿಗೆ ಹಾನಿ ಆಗುವುದು. Mangaluru: ಅತಿದೊಡ್ಡ ಡ್ರಗ್ ಕೇಸ್ ಪತ್ತೆ..! 6 ಕೋಟಿ ರೂಪಾಯಿಯ ಡ್ರಗ್ಸ್ ವಶಕ್ಕೆ, ನೈಜಿರಿಯಾ ಪ್ರಜೆ ಅರೆಸ್ಟ್..!‌ ಕೂದಲು ಉದುರುವುದು, ಬಣ್ಣವನ್ನು ಕಳೆದುಕೊಳ್ಳುವುದು, ಒರಟಾಗುವುದು ಕೇಶರಾಶಿಯ ಸಾಮನ್ಯ ಸಮಸ್ಯೆಗಳು. ಈ ಸಮಸ್ಯೆಗಳನ್ನು ನಿಯಂತ್ರಣದಲ್ಲಿ … Continue reading ಕೂದಲಿಗೆ ಈರುಳ್ಳಿ ರಸ ಹಚ್ಚೋದ್ರಿಂದ ಯಾವೆಲ್ಲಾ ಪ್ರಯೋಜನಗಳಿವೆ ಗೊತ್ತಾ!?