ವಾಲ್ಮೀಕಿ ಬಹುಕೋಟಿ ಹಗರಣ: ಎಸ್​​ಐಟಿಯಿಂದ ಈವರೆಗೆ ಮುಟ್ಟುಗೋಲು ಹಾಕಲಾದ ಹಣವೆಷ್ಟು ಗೊತ್ತಾ!?

ಬೆಂಗಳೂರು:- ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಹೆಚ್ಚು ಸದ್ದು ಮಾಡುತ್ತಿದೆ. ಇನ್ನೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​​ಐಟಿಯಿಂದ ಈವರೆಗೆ ಸರಿ ಸುಮಾರು 85 ಕೋಟಿ ಹಣ ಮುಟ್ಟುಗೋಲು ಹಾಕಲಾಗಿದೆ. ವಾಲ್ಮೀಕಿ ಬಹುಕೋಟಿ ಹಗರಣ: ಸತ್ಯ ಒಪ್ಪಿಕೊಂಡ CM ಸಿದ್ದರಾಮಯ್ಯ! ನಗದು, ಬ್ಯಾಂಕ್​ನ ಹಣ ಸೇರಿದಂತೆ 2 ಕಾರುಗಳನ್ನು ಎಸ್​​ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬೇರೆ ಬೇರೆ ಅಕೌಂಟ್​ಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ 30 … Continue reading ವಾಲ್ಮೀಕಿ ಬಹುಕೋಟಿ ಹಗರಣ: ಎಸ್​​ಐಟಿಯಿಂದ ಈವರೆಗೆ ಮುಟ್ಟುಗೋಲು ಹಾಕಲಾದ ಹಣವೆಷ್ಟು ಗೊತ್ತಾ!?