ಬೆಸ್ಕಾಂಗೆ ಕೋಟಿ ಕೋಟಿ ನಷ್ಟ; ಮಳೆಗಾಲದ ಆರಂಭದಲ್ಲಿ 8 ಜಿಲ್ಲೆಗಳಲ್ಲಿ ಹಾನಿ ಆಗಿದೆಷ್ಟು ಗೊತ್ತಾ!?

ಬೆಂಗಳೂರು:– ಮಳೆಗಾಲದ ಆರಂಭದಲ್ಲಿಯೇ ಬೆಸ್ಕಾಂಗೆ ಕೋಟಿ ಕೋಟಿ ನಷ್ಟವಾಗಿದ್ದು, 8 ಜಿಲ್ಲೆಗಳಲ್ಲಿ 13 ಕೋಟಿಯಷ್ಟು ಹಾನಿಯಾಗಿದೆ. ಇಂದು ಪ್ರಧಾನಿಯಾಗಿ ಪ್ರಮಾಣ ವಂಚನ ಸ್ವೀಕಾರ..ಬೆಳಿಗ್ಗೆಯೇ ಗಾಂಧೀಜಿ, ಅಟಲ್‌ ಸ್ಮಾರಕಕ್ಕೆ ನಮಿಸಿದ ನರೇಂದ್ರ ಮೋದಿ! ಗಾಳಿ ಮಳೆಯಿಂದಾಗಿ ಸಾಕಷ್ಟು ಅವಾಂತರವಾಗಿದ್ದು ಹಲವೆಡೆ ವಿದ್ಯುತ್‌ ಕಂಬಗಳಿಗೆ, ಟ್ರಾನ್ಸ್‌ಪಾರ್ಮರ್ ಗೆ ಹಾನಿಯಾಗಿದೆ. ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಗಾಳಿ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಬಿರುಗಾಳಿ ಸಹಿತ ಗಾಳಿ ಮಳೆಗೆ ಹಲವೆಡೆ ಕಂಬಗಳ ಮೇಲೆ ಮರಗಳು ಬಿದ್ದು ಕಂಬ ಮುರಿದಿದ್ರೆ. … Continue reading ಬೆಸ್ಕಾಂಗೆ ಕೋಟಿ ಕೋಟಿ ನಷ್ಟ; ಮಳೆಗಾಲದ ಆರಂಭದಲ್ಲಿ 8 ಜಿಲ್ಲೆಗಳಲ್ಲಿ ಹಾನಿ ಆಗಿದೆಷ್ಟು ಗೊತ್ತಾ!?