ಈ ಬೆಂಡೆಕಾಯಿ ಎಷ್ಟು ಪ್ರಯೋಜನಕಾರಿ ಗೊತ್ತಾ!?.. ಶುಗರ್ ಜೊತೆಗೆ ತೂಕನೂ ಇಳಿಸುತ್ತೆ !

ಇನ್ಮುಂದೆ ತೂಕ ಹೆಚ್ಚಳ ಹಾಗೂ ಮಧುಮೇಹ ಸಮಸ್ಯೆ ನಿವಾರಣೆಗೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ಇದೊಂದು ತರಕಾರಿಯನ್ನು ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸಾಕು. ಈ ಎರಡು ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತದೆ. ಹಾಗಾದ್ರೆ ಆ ತರಕಾರಿ ಯಾವುದು ಎಂದು ನೋಡೋಣ ಬನ್ನಿ. ಚಲಿಸುತ್ತಿದ್ದ ಶಾಲಾ ಬಸ್ ನಲ್ಲೇ ಹೃದಯಾಘಾತ.. ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ! ಹೌದು ಈ ಎಲ್ಲಾ ರೋಗಗಳಿಗೂ ಬೆಂಡೆಕಾಯಿಯನ್ನು ರಾಮಬಾಣ ಎಂದು ಹೇಳಬಹುದು. ಇದಕ್ಕಾಗಿ ಪ್ರತಿದಿನ ಬೆಂಡೆಕಾಯಿ ನೆನೆಸಿದ ನೀರನ್ನು ಕುಡಿಯುವುದು ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ. … Continue reading ಈ ಬೆಂಡೆಕಾಯಿ ಎಷ್ಟು ಪ್ರಯೋಜನಕಾರಿ ಗೊತ್ತಾ!?.. ಶುಗರ್ ಜೊತೆಗೆ ತೂಕನೂ ಇಳಿಸುತ್ತೆ !