ನಮ್ಮ ದಸರಾ ಆನೆಗಳನ್ನು ಆಂಧ್ರಕ್ಕೆ ಕಳಿಸಿಕೊಡಲ್ಲ – ಸಚಿವ ಈಶ್ವರ್ ಖಂಡ್ರೆ

ಮೈಸೂರು:- ನಮ್ಮ ದಸರಾ ಆನೆಗಳನ್ನು ಆಂಧ್ರಕ್ಕೆ ಕಳಿಸಿಕೊಡಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಯುವ ರಾಜ್ ಕುಮಾರ್ ಪತ್ನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟಿ ಸಪ್ತಮಿ ಗೌಡ ಈ ಸಂಬಂಧ ಮಾತನಾಡಿದ ಅವರು,ದಸರಾ ಆನೆಗಳು ನಮ್ಮ ಅಸ್ಮಿತೆ. ಇತರೆ ಆನೆಗಳನ್ನು ಕಳುಹಿಸಿಕೊಡುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ವಿದ್ಯುತ್ ಸ್ಪರ್ಶಸಿ ಆನೆಗಳ ದುರಂತ ಸಾವು ವಿಚಾರವಾಗಿ ಪ್ರತಿಕ್ರಿಯಿಸಿದ್ದು, ವಿದ್ಯುತ್ ಸ್ಪರ್ಶದಿಂದ ಆನೆಗಳು ಸಾಯುತ್ತಿರುವುದು ದುಃಖದ ಸಂಗತಿ. ಆನೆಗಳ ಸಾವಿನ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ … Continue reading ನಮ್ಮ ದಸರಾ ಆನೆಗಳನ್ನು ಆಂಧ್ರಕ್ಕೆ ಕಳಿಸಿಕೊಡಲ್ಲ – ಸಚಿವ ಈಶ್ವರ್ ಖಂಡ್ರೆ