ಇದು ಸಿಲಿಕಾನ್ ಸಿಟಿಯಲ್ಲ, ಗುಂಡಿಗಳ ಸಿಟಿ: ವಾಹನ ಸವಾರರೇ ಈ ರಸ್ತೆಯಲ್ಲಿ ಹೋಗೋ ಮುನ್ನ ಹುಷಾರ್!

ಬೆಂಗಳೂರು :– ಇದು ಇಂದಿನ ಕಥೆಯಲ್ಲ, ಅಧಿಕಾರಿಗಳ ಬೇಜವಾಬ್ದಾರಿಗೆ ಬೆಂಗಳೂರಿನ ವಾಹನ ಸವಾರರು ಅಕ್ಷರಶಃ ಬೇಸತ್ತು ಹೋಗಿದ್ದಾರೆ. Hubballi: ಮಜೇಥಿಯಾ ಫೌಂಡೇಷನ್ ವತಿಯಿಂದ 105 ಜನರಿಗೆ ಕೃತಕ ಕೈ ಕಾಲು ಜೋಡಣೆ ಶಿಬಿರ! ಹೌದು ಮರ್ರೆ ಕಾಮಗಾರಿ ಮಾಡ್ತೀವಿ ಅಂತ ಗುಂಡಿ ತೆಗೆಯೋದು, ಬಳಿಕ ಮುಚ್ಚದೇ ಸುಮ್ಮನಿರೋದು ಇದು BBMP-BWSSB ಅಧಿಕಾರಿಗಳ ಕಥೆ ಅಲ್ಲ ವ್ಯಥೆ. ಸುಬ್ಬಯ್ಯ ಸರ್ಕಲ್ ಟೂ ಡಬಲ್ ರೋಡ್ ಪೆಟ್ರೋಲ್ ಬಂಕ್ ಮತ್ತು ಡಬ್ಬಲ್ ರೋಡ್ ಸಂಪೂರ್ಣ ಗುಂಡಿ ಮಯವಾಗಿದೆ. ಈ ರಸ್ತೆಯಲ್ಲಿ … Continue reading ಇದು ಸಿಲಿಕಾನ್ ಸಿಟಿಯಲ್ಲ, ಗುಂಡಿಗಳ ಸಿಟಿ: ವಾಹನ ಸವಾರರೇ ಈ ರಸ್ತೆಯಲ್ಲಿ ಹೋಗೋ ಮುನ್ನ ಹುಷಾರ್!