Hubballi: ಒತ್ತಡಕ್ಕೆ ಮಣಿಯಲ್ಲ, ಕಾನೂನು ಸಲಹೆಯೇ ಅಂತಿಮ -ಎನ್. ಶಶಿಕುಮಾರ

ಹುಬ್ಬಳ್ಳಿ: ಪೊಲೀಸರ ಮೇಲೆ ಒತ್ತಡ ಹಾಕಿದರೂ ಮಣಿಯವುದಿಲ್ಲ. ಪೊಲೀಸ್‌ ಇಲಾಖೆಗೆ ತನ್ನದೇ ಆದ ನಿಯಮಗಳಿವೆ. ಕಾನೂನಾತ್ಮಕ ಸಲಹೆ ಇದ್ದರೆ ಪಡೆಯುತ್ತೇವೆಯೇ ಹೊರತು ಒತ್ತಡಕ್ಕಲ್ಲ ಎಂದು ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಎಚ್ಚರಿಕೆ ನೀಡಿದರು. Breaking: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 10 ವರ್ಷ ಜೈಲು,1 ಲಕ್ಷ ರೂ. ದಂಡ! ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾಯಿತ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಸೇರಿದಂತೆ ಎಲ್ಲರ ನಿರೀಕ್ಷೆ ಇರುವುದು ಸಾರ್ವಜನಿಕರಿಗೆ ನೆಮ್ಮದಿ ನೀಡುವುದು. ಸಮಾದಲ್ಲಿ … Continue reading Hubballi: ಒತ್ತಡಕ್ಕೆ ಮಣಿಯಲ್ಲ, ಕಾನೂನು ಸಲಹೆಯೇ ಅಂತಿಮ -ಎನ್. ಶಶಿಕುಮಾರ