ಡಿಕೆಶಿ VS ವಿಜಯೇಂದ್ರ‌ ಮಧ್ಯೆ ಪಾದಯಾತ್ರೆ ಟಾಕ್ ವಾರ್: ಹಗರಣಗಳ ಪಿತಾಮಹ ಯಾರೆಂದು ವೈಯಕ್ತಿಕ ಪೈಟ್..!

ಬೆಂಗಳೂರು:- ನಾಳೆಯಿಂದ ಬಿಜೆಪಿ- ಜೆಡಿಎಸ್ ಮೈತ್ರಿ ನಾಯಕರ ಮೈಸೂರು ಚಲೋ ಪಾದಯಾತ್ರೆ ಆರಂಭವಾಗ್ತಿದೆ. ಇದಕ್ಕೆ ಟಕ್ಕರ್ ಕೊಡೋಕೆ ಕಾಂಗ್ರೆಸ್ ಇಂದಿನಿಂದಲೇ ಜನಾಂದೋಲನ ಕಾರ್ಯಕ್ರಮ ಆರಂಭಿಸಿ ಬಿಜೆಪಿ ಕಾಲದ ಭ್ರಷ್ಟಾಚಾರದ ಹಗರಣಗಳನ್ನು ಬಿಚ್ಚಿಡೋಕೆ ಮುಂದಾಗಿದೆ. ಮೈತ್ರಿ ಪಾದಯಾತ್ರೆಗೆ ಕೈ ನಾಯಕರು ವ್ಯಂಗ್ಯವಾಡ್ತಿದ್ರೆ, ಅತ್ತ ಕಮಲ-ದಳ ನಾಯಕರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಈ ಮಧ್ಯೆ ಡಿಕೆಶಿ VS ವಿಜಯೇಂದ್ರ‌ ವಾರ್ ಶುರುವಾಗಿದೆ…… Sucide Case: ವ್ಯವಹಾರದಲ್ಲಿ ಬೇಸರವಾಗಿ ಹೋಟೆಲ್ ಮ್ಯಾನೇಜರ್ ಸೂಸೈಡ್! ರಾಜ್ಯದಲ್ಲೀಗ ಪಾದಯಾತ್ರೆ ಯದ್ದೇ ಸದ್ದು ಜೋರಾಗಿದೆ, … Continue reading ಡಿಕೆಶಿ VS ವಿಜಯೇಂದ್ರ‌ ಮಧ್ಯೆ ಪಾದಯಾತ್ರೆ ಟಾಕ್ ವಾರ್: ಹಗರಣಗಳ ಪಿತಾಮಹ ಯಾರೆಂದು ವೈಯಕ್ತಿಕ ಪೈಟ್..!