Shivakumar: ತಿಂಗಳ ಈ ಎರಡು ದಿನ ಕನಕಪುರದ ಜನರಿಗೆ ಮೀಸಲು ಎಂದ ಡಿಕೆ ಶಿವಕುಮಾರ್​​!

ರಾಮನಗರ:– ಪ್ರತಿ ತಿಂಗಳ 2ನೇ ಮತ್ತು ಕೊನೇ ಶನಿವಾರ ಕನಕಪುರದ ಜನರಿಗೆ ಮೀಸಲಿಡುತ್ತೇನೆ ಎಂದು DCM ಡಿಕೆ ಶಿವಕುಮಾರ್​​ ಹೇಳಿದ್ದಾರೆ. ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್, ಯಾವ ಬಡಾವಣೆಯಲ್ಲಿ ಕರೆಂಟ್‌ ಇರೋಲ್ಲ? ಈ ಸಂಬಂಧ ಮಾತನಾಡಿದ ಅವರು,ಕನಕಪುರದ ಜನರಿಗೆ ನನ್ನನ್ನು ಭೇಟಿ ಆಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಿಂಗಳಿನ 2ನೇ ಶನಿವಾರ ಹಾಗೂ ಕೊನೇ ಶನಿವಾರ ಅವರಿಗಾಗಿಯೇ ಮೀಸಲಿಡುತ್ತೇನೆ ಎಂದರು. ಒಬ್ಬ ನಾಯಕರು ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ, ರಾಮನಗರ ಹೆಸರು ತೆಗೆದರೆ ಸರ್ವನಾಶ ಆಗುತ್ತೆ ಅಂದಿದ್ದಾರೆ. ಹಾಗಾದ್ರೆ … Continue reading Shivakumar: ತಿಂಗಳ ಈ ಎರಡು ದಿನ ಕನಕಪುರದ ಜನರಿಗೆ ಮೀಸಲು ಎಂದ ಡಿಕೆ ಶಿವಕುಮಾರ್​​!