Chamarajanagar: ಭಾರೀ ಮಳೆಗೆ ಹುಕ್ಕಿ ಹರಿದ ಹಳ್ಳಕೊಳ್ಳಗಳು…!

ಚಾಮರಾಜನಗರ:- ಭಾರೀ ಮಳೆಗೆ ಹಳ್ಳಕೊಳ್ಳಗಳು ಹುಕ್ಕಿ ಹರಿದಿದೆ. ಪೂರ್ವ ಮುಂಗಾರು ಮಳೆ ಬಲು ಜೋರಾಗಿದ್ದು, ಜಿಲ್ಲೆಯ ಹಲವಡೆ ಸುರಿದ ಮಳೆಗೆ ಸಣ್ಣ ಪುಟ್ಟ ಕೆರೆಕಟ್ಡೆಗಳು ಭರ್ತಿಯಾಗಿದೆ. Gadaga: ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಮುಂಡರಗಿಯಲ್ಲಿ ಪ್ರತಿಭಟನೆ! ತಮ್ಮೂರಿನ ಸುತ್ತಾಮುತ್ತಾ ಸುರಿಯುತ್ತಿರುವ ಮಳೆ ನೋಡಿ ರೈತರು ಸಂತಸ ಪಟ್ಟಿದ್ದಾರೆ. ಭಾರೀ ಮಳೆಗೆ ಹಲವು ಕಡೆ ರೈತರು ಬೆಳೆದ ಬೆಳೆ ನಾಶವಾಗಿದೆ. ಭಾರೀ ಮಳೆಗೆ ಈರುಳ್ಳಿ, ಬಾಳೆ ,ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ರೈತರಿಗೆ ಒಂದೆಡೆ ಮಳೆ … Continue reading Chamarajanagar: ಭಾರೀ ಮಳೆಗೆ ಹುಕ್ಕಿ ಹರಿದ ಹಳ್ಳಕೊಳ್ಳಗಳು…!