ಶೀಘ್ರವೇ ಮುನಿರತ್ನರ ಶಾಸಕ ಸ್ಥಾನ ವಜಾ ಮಾಡಿ: ಸ್ಪೀಕರ್​ಗೆ ಕಾನೂನು ಸಚಿವರಿಂದ ಪತ್ರ!

ಬೆಂಗಳೂರು:- ಶೀಘ್ರವೇ ಮುನಿರತ್ನರ ಶಾಸಕ ಸ್ಥಾನ ವಜಾ ಮಾಡಿ ಎಂದು ಸ್ಪೀಕರ್​ಗೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಪತ್ರ ಬರೆದಿದ್ದಾರೆ. ತಿರುಪತಿ ಲಡ್ಡು ವಿವಾದ: ರಾಜ್ಯದಲ್ಲಿ ಆಪರೇಷನ್ ಗೀ ಆರಂಭ! ಈ ಬಗ್ಗೆ ಕಾನೂನು ಸಚಿವ ಎಚ್​​ಕೆ ಪಾಟೀಲ್ ಅವರು ಸಭಾಧ್ಯಕ್ಷ ಯುಟಿ ಖಾದರ್​ ಅವರಿಗೆ ಪತ್ರ ಬರೆದಿದ್ದು, ವಿಧಾನಸಭೆ ಸದಸ್ಯತ್ವದಿಂದ ಕೆ.ಮುನಿರತ್ನ ರವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ನೀತಿ-ನಿರೂಪಣಾ ಸಮಿತಿ ರಚನೆ ಮಾಡಿ, ಯಾವುದೇ ಅಸಭ್ಯ ವರ್ತನೆ ಅಸಂಸದೀಯ ವರ್ತನೆಗೆ ಗಂಭೀರವಾದ ಮತ್ತು ಕಠಿಣ … Continue reading ಶೀಘ್ರವೇ ಮುನಿರತ್ನರ ಶಾಸಕ ಸ್ಥಾನ ವಜಾ ಮಾಡಿ: ಸ್ಪೀಕರ್​ಗೆ ಕಾನೂನು ಸಚಿವರಿಂದ ಪತ್ರ!