ಕೇಂದ್ರದಿಂದ ಅನುದಾನ ತಾರತಮ್ಯ: ವರದಿ ಸಿದ್ದಪಡಿಸೋದಕ್ಕೆ CM ಸಿದ್ದರಾಮಯ್ಯ ಸೂಚನೆ..!

ಬೆಂಗಳೂರು:- ವರ ಮಹಾಲಕ್ಷ್ಮಿ ಹಬ್ಬದ ನಡುವೆಯು ಸಿಎಂ ಸಿದ್ದರಾಮಯ್ಯ ಇಂದು ಸಾಲು ಸಾಲು ಸಭೆಗಳನ್ನ ನಡೆಸಿದ್ರು. ರಾಜ್ಯದಲ್ಲಿ ಹಲವು ಕಡೆ ಮಳೆ ಹೆಚ್ಚಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಸಿಎಂ ಇವತ್ತು ಸಭೆಯನ್ನ ನಡೆಸಿದ್ರು. ಸಭೆಯಲ್ಲಿ ಹಲವು ಸೂಚನೆಯನ್ನು‌ ಕೊಟ್ಟು ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ್ದಾರೆ. ಜೊತೆಗೆ ಮತ್ತೊಂದು ಮಹತ್ವದ ವಿಚಾರ ಅಂದ್ರೆ ಎರಡು ಬ್ಯಾಂಕ್ ನ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ.. ಸಾರ್ವಜನಿಕರೇ ಎಚ್ಚರ ಎಚ್ಚರ: ನಾಳೆ ಕರ್ನಾಟಕದಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್! ಕೇಂದ್ರ … Continue reading ಕೇಂದ್ರದಿಂದ ಅನುದಾನ ತಾರತಮ್ಯ: ವರದಿ ಸಿದ್ದಪಡಿಸೋದಕ್ಕೆ CM ಸಿದ್ದರಾಮಯ್ಯ ಸೂಚನೆ..!