ದಿಂಗಾಲೇಶ್ವರ ಶ್ರೀಗಳು ಧಾರವಾಡದಿಂದ ಸ್ಪರ್ಧೆ!?-ಬಿ ಶ್ರೀರಾಮುಲು ಹೇಳಿದಿಷ್ಟು!

ಗದಗ:- ದಿಂಗಾಲೇಶ್ವರ ಶ್ರೀಗಳು ಧಾರವಾಡದಿಂದ ಚುನಾವಣೆಗೆ ನಿಲ್ಲುವ ವಿಚಾರವಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಬ್ಯರ್ಥಿ ಬಿ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ದಿಂಗಾಲೇಶ್ವರ ಶ್ರೀಗಳು ನಮ್ಮ ಗುರುಗಳು. ಪ್ರಲ್ಹಾದ್ ಜೋಶಿ ಅವರು ಒಳ್ಳೆ ಕೆಲಸ ಮಾಡಿದ್ದಾರೆ. ಪ್ರಧಾನಿ ಮೋದಿಯವರಿಗೆ ಬಹಳ ಹತ್ತಿರವಾದಂತಹವರು ಪ್ರಲ್ಹಾದ್ ಜೋಶಿ. ಅಪಸ್ವರಗಳು ಹಾಗೂ ಬೇರೆ ಬೇರೆಯವರು ಚುನಾವಣೆಗೆ ನಿಲ್ಲಬೇಕು ಅನ್ನೋ ಸಮಯ. ನರೇಂದ್ರ ಮೋದಿಯವರು ಗಳಿಸಿದ ಪ್ರೀತಿ ಅಭಿಮಾನ. ಅವರ ಮುಖಾಂತರ ನಾವು ಮತ ಕೇಳೋ ಕೆಲಸ … Continue reading ದಿಂಗಾಲೇಶ್ವರ ಶ್ರೀಗಳು ಧಾರವಾಡದಿಂದ ಸ್ಪರ್ಧೆ!?-ಬಿ ಶ್ರೀರಾಮುಲು ಹೇಳಿದಿಷ್ಟು!