ಬಾಗಲಕೋಟೆ: SSLCಯಲ್ಲಿ 1st ರ್ಯಾಂಕ್ ಪಡೆದ ಅಂಕಿತಾಗೆ ಡಿಕೆಶಿ ಸನ್ಮಾನ..!
ಬಾಗಲಕೋಟೆ:- ಕಾಂಗ್ರೆಸ ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ ಡಿ ಕೆ ಶಿವಕುಮಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದ ಬಾಗಲಕೋಟೆ ಜಿಲ್ಲೆಯ ಸಣ್ಣ ರೈತ ಕುಟುಂಬದಿಂದ ಬಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರಿಗೆ ಸನ್ಮಾನಿಸಲಾಯಿತು ವಿಜಯಪುರ: ಚಲಿಸುತ್ತಿದ ಲಾರಿಯಲ್ಲಿ ಬೆಂಕಿ ಅವಘಡ.. ತಪ್ಪಿದ ಅನಾಹುತ! ಮತ್ತು ₹ 5 ಲಕ್ಷ, ಮೂರನೇ ರ್ಯಾಂಕ್ ಗಳಿಸಿರುವ ಮಂಡ್ಯದ ನವನೀತ್ಗೆ. ₹ 2 … Continue reading ಬಾಗಲಕೋಟೆ: SSLCಯಲ್ಲಿ 1st ರ್ಯಾಂಕ್ ಪಡೆದ ಅಂಕಿತಾಗೆ ಡಿಕೆಶಿ ಸನ್ಮಾನ..!
Copy and paste this URL into your WordPress site to embed
Copy and paste this code into your site to embed