ಪಾಪ ಕಳೆಯಲು ಕುಂಭಮೇಳದಲ್ಲಿ ಸ್ನಾನ ಮಾಡಿದ್ದೀರಾ!? ಹಾಗಿದ್ರೆ ವೈದ್ಯರು ಹೇಳುವುದೇನು?
ಪ್ರಯಾಗ್ ರಾಜ್:– 144 ವರ್ಷಗಳ ಬಳಿಕ ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೋಟಿ-ಕೋಟಿ ಭಕಾಧಿಗಳು ಆಗಮಿತ್ತಿದ್ದಾರೆ. ಅಲ್ಲದೇ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದೇಳುತ್ತಿದ್ದಾರೆ. ಸರ್ಕಾರಿ ಕಚೇರಿಯನ್ನೇ ಬೆಡ್ ರೂಮ್ ಮಾಡಿಕೊಂಡ ಗೌರ್ಮೆಂಟ್ ಅಧಿಕಾರಿ ಸಸ್ಪೆಂಡ್! ಈ ಮಹಾ ಕುಂಭಮೇಳ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ.ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಸುಮಾರು 50 ಕೋಟಿ ಜನರು ಈಗಾಗಲೇ ಬಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಇಲ್ಲಿಗೆ ಬಂದ ಅನೇಕ ಸಂತರು, ಭಕ್ತರು, ಸನ್ಯಾಸಿಗಳು ಮತ್ತು ಬಾಬಾಗಳು ಅಘೋರಿಗಳು ಪವಿತ್ರ … Continue reading ಪಾಪ ಕಳೆಯಲು ಕುಂಭಮೇಳದಲ್ಲಿ ಸ್ನಾನ ಮಾಡಿದ್ದೀರಾ!? ಹಾಗಿದ್ರೆ ವೈದ್ಯರು ಹೇಳುವುದೇನು?
Copy and paste this URL into your WordPress site to embed
Copy and paste this code into your site to embed