ಮಾನಗೇಡಿ ಕೆಲಸ ಮಾಡಿ ಅಂತಾ ನಾವು ಹೇಳಿದ್ವಾ?… ಹೆಚ್‌ಡಿಕೆ ಹೇಳಿಕೆಗೆ ಆರ್.ಬಿ.ತಿಮ್ಮಾಪುರ ಟಾಂಗ್!

ಬಾಗಲಕೋಟೆ:- ದೇವೇಗೌಡರ ಕುಟುಂಬವನ್ನು ಮುಗಿಸಲು ಹುನ್ನಾರ ನಡೆಯುತ್ತಿದೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಚಿವ ಆರ್​.ಬಿ.ತಿಮ್ಮಾಪುರ ತಿರುಗೇಟು ನೀಡಿದ್ದಾರೆ. ಚಾಮರಾಜನಗರ: ಸಚಿವರ ಪ್ರಗತಿ ಪರಿಶೀಲನಾ ಸಭೆ..! ಮೊಬೈಲ್ ನಲ್ಲೇ ಮುಳುಗಿ ಹೋದ ಅಧಿಕಾರಿಗಳು! ಈ ಸಂಬಂಧ ಮಾತನಾಡಿದ ಅವರು,ಕಾನೂನು ದೇವೇಗೌಡರ ಮೊಮ್ಮಕ್ಕಳಿಗೂ, ನಮ್ಮ ಮಕ್ಕಳಿಗೂ ಒಂದೇ. ಮಾನಗೇಡಿ ಕೆಲಸ ಮಾಡಿ ಅಂತಾ ನಾವು ಹೇಳಿದ್ವಾ?. ಪ್ರಜ್ವಲ್ ಮತ್ತು ಸೂರಜ್ ಆ ಕೆಲಸ ಮಾಡಿಲ್ಲ. ನಮ್ಮ ಹುಡುಗ್ರು ಒಳ್ಳೆಯ ಕೆಲಸ ಮಾಡಿದ್ರು ಅಂತ ಕೇಸ್​ ಹಾಕಲಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಲಿ … Continue reading ಮಾನಗೇಡಿ ಕೆಲಸ ಮಾಡಿ ಅಂತಾ ನಾವು ಹೇಳಿದ್ವಾ?… ಹೆಚ್‌ಡಿಕೆ ಹೇಳಿಕೆಗೆ ಆರ್.ಬಿ.ತಿಮ್ಮಾಪುರ ಟಾಂಗ್!