ಪ್ರಜ್ವಲ್ಗೆ ದೇವೇಗೌಡ ವಾರ್ನಿಂಗ್… ಕೂಡಲೇ ಪೊಲೀಸರಿಗೆ ಶರಣಾಗು ಎಂದ ಗೌಡ್ರು!
ಬೆಂಗಳೂರು:– ಪ್ರಜ್ವಲ್ ರೇವಣ್ಣಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಬಹಿರಂಗ ಪತ್ರ ಬರೆದಿರುವ ದೇವೇಗೌಡ, ಕೂಡಲೇ ವಾಪಸ್ ಬೆಂಗಳೂರಿಗೆ ಬರುವಂತೆ ಮೊಮ್ಮನಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಪ್ರಜ್ವಲ್ ರೇವಣ್ಣ ನೀನು ಎಲ್ಲೇ ಇದ್ದರೂ ಬಂದು ಪೊಲೀಸರ ಮುಂದೆ ಶರಣಾಗು, ವಿಚಾರಣೆಯನ್ನು ಎದುರಿಸು. ಯಾವುದೇ ಮುಲಾಜಿಲ್ಲದೇ ಮರ್ಜಿಇಲ್ಲದೇ ಬಂದು ಶರಣಾಗು ಎಂದು ಪತ್ರದಲ್ಲಿ ಖಡಕ್ ಆಗಿ ಹೇಳಿದ್ದಾರೆ. ಹೊಸಕೋಟೆ: ವಿಜೃಂಭಣೆಯಿಂದ ನಡೆದ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ! ಇತ್ತೀಚೆಗಷ್ಟೇ ಅವರ ಚಿಕ್ಕಪ್ಪ ಎಚ್ಡಿ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ … Continue reading ಪ್ರಜ್ವಲ್ಗೆ ದೇವೇಗೌಡ ವಾರ್ನಿಂಗ್… ಕೂಡಲೇ ಪೊಲೀಸರಿಗೆ ಶರಣಾಗು ಎಂದ ಗೌಡ್ರು!
Copy and paste this URL into your WordPress site to embed
Copy and paste this code into your site to embed