ದೇವನಹಳ್ಳಿ: ಕಣ್ಣಿಗೆ ಮುದ… ಆಕ್ಸಿಜನ್ ಸದಾ…ಪ್ರಯಾಣಿಕರು ಫಿದಾ..!

ದೇವನಹಳ್ಳಿ:- ಬಿಸಿಲಿನ ಧಗೆಗೆ ಬೆಂಡಾಗಿರುವ ಜನರು ಪ್ರಯಾಣ ಮಾಡೋದಂದ್ರೆ ಹಿಂದೇಟು ಹಾಕ್ತಾರೆ. ಆದ್ರೇ ಈ ಬಸ್ನಲ್ಲಿ ಪ್ರಯಾಣ ಮಾಡಿದ್ರೆ ಸ್ವಲ್ಪ ರಿಲ್ಯಾಕ್ಸ್ ಆಗೋದು ಗ್ಯಾರಂಟಿ. ರೀಲ್ಸ್ ರಾಣಿ ಸೋನುಗೌಡಗೆ ಜಾಮೀನು! – ಕೋರ್ಟ್ ವಿಧಿಸಿದ ಷರತ್ತು ಇಲ್ಲಿದೆ!? ಹೌದು ದೇವನಹಳ್ಳಿಯಿಂದ ಹೊಸಕೋಟೆಗೆ ಸಂಚರಿಸುವ ಈ ಬಸ್ಸ್ ನಲ್ಲಿ 13 ಬಗೆ ಬಗೆಯ ಗಿಡಗಳು, ಕಲರ್ ಕಲರ್ ಹೂಗಳು ಇದ್ದು ಬಸ್ಸ್ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಫಿದಾ ಆಗಿದ್ದಾರೆ. ಬಸ್ಸ್ ಕಂಡಕ್ಟರ್ ಮತ್ತು ಡ್ರೈವರ್ ಬಸ್ಸ್ನಲ್ಲಿರುವ ಸಸ್ಯಗಳನ್ನಯ ತಮ್ಮ … Continue reading ದೇವನಹಳ್ಳಿ: ಕಣ್ಣಿಗೆ ಮುದ… ಆಕ್ಸಿಜನ್ ಸದಾ…ಪ್ರಯಾಣಿಕರು ಫಿದಾ..!