ಹದಗೆಟ್ಟ ನಟ ದರ್ಶನ್ ಆರೋಗ್ಯ: ಬಳ್ಳಾರಿ ಜೈಲಿಗೆ ವೈದ್ಯರು ಭೇಟಿ
ಚಿತ್ರದುರ್ಗದ ಮೂಲಕ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದ್ದು, ಪೊಲೀಸರು ಇಂದು 3991 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಇದರ ಮಧ್ಯೆ ನಟ ದರ್ಶನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ತಪಾಸಣೆಗಾಗಿ ವೈದ್ಯರು ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಸದ್ಯ ಜೈಲಿನಲ್ಲಿ ದರ್ಶನ್ಗೆ ವೈದ್ಯರು ರೂಟಿನ್ ಚೆಕಪ್ ಮಾಡಿದ್ದು, ಬಿಪಿ, ಶುಗರ್ ಸೇರಿದಂತೆ ಬೆನ್ನು ನೋವು ಇರುವ … Continue reading ಹದಗೆಟ್ಟ ನಟ ದರ್ಶನ್ ಆರೋಗ್ಯ: ಬಳ್ಳಾರಿ ಜೈಲಿಗೆ ವೈದ್ಯರು ಭೇಟಿ
Copy and paste this URL into your WordPress site to embed
Copy and paste this code into your site to embed