ನಿರ್ಬಂಧ ಇದ್ದರೂ ಪಿಓಪಿ ಗಣಪತಿ ತಯಾರು ಮಾಡ್ತಿದ್ದವರಿಗೆ ಬಿಸಿ ಮುಟ್ಟಿಸಿದ ಪಾಲಿಕೆ!
ಬೆಂಗಳೂರು :– ಪಿಓಪಿ ಗಣಪತಿ ತಯಾರು ಮಾಡ್ತಿದ್ದವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಸಿ ಮುಟ್ಟಿಸಿದೆ. ಹೆಜ್ಜೇನು ದಾಳಿ: 40ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಗಾಯ, 8 ಮಕ್ಕಳು ಗಂಭೀರ! ಆರ್.ಆರ್.ನಗರದ ಪಿಓಪಿ ಗಣೇಶ ತಯಾರಿಕಾ ಗೋಡನ್ ಮೇಲೆ ದಾಳಿ ನಡೆದಿದ್ದು, ವಾರ್ಡ್ ನಂ.198 ಹೆಮ್ಮಿಗೆಪುರ ವ್ಯಾಪ್ತಿಯಲ್ಲಿ ತರಾಗ್ತಿದ್ದ ಪಿ.ಓ.ಪಿಓಪಿ ಮೂರ್ತಿಗಳು ಎನ್ನಲಾಗಿದೆ. ಮಾಹಿತಿ ತಿಳಿದ ಪಾಲಿಕೆ ಅಧಿಕಾರಿಗಳಿಂದ ಗೋಡೌನ್ ಮೇಲೆ ದಾಳಿ ನಡೆದಿದೆ. ದಾಳಿ ಮಾಡಿ ಪಾಲಿಕೆಯು ಬೀಗಮುದ್ರೆ ಹಾಕಿ ನೋಟೀಸ್ ಜಾರಿ ಮಾಡಿದೆ. ಆರೋಗ್ಯಧಿಕಾರಿ … Continue reading ನಿರ್ಬಂಧ ಇದ್ದರೂ ಪಿಓಪಿ ಗಣಪತಿ ತಯಾರು ಮಾಡ್ತಿದ್ದವರಿಗೆ ಬಿಸಿ ಮುಟ್ಟಿಸಿದ ಪಾಲಿಕೆ!
Copy and paste this URL into your WordPress site to embed
Copy and paste this code into your site to embed