ಜೈಲಲ್ಲಿ “ಕರಿಯ”ನ ಡಿಮ್ಯಾಂಡ್: ಸರ್ಜಿಕಲ್ ಕುರ್ಚಿ ಬಳಿಕ TV ಗೆ ಪಟ್ಟು!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಕಂಬಿ ಎಣಿಸುತ್ತಿದ್ದು, ಇತ್ತೀಚೆಗಷ್ಟೆ ಬಳ್ಳಾರಿ ಜೈಲು ಸೇರಿದ್ದಾರೆ. ಆನ್ಲೈನ್ ಫುಡ್ ಸೇವಿಸೋ ಮುನ್ನ ಈ ಸ್ಟೋರಿ ನೋಡಿ: ನೂಡಲ್ಸ್ ತಿಂದು ಬಾಲಕಿ ಸಾವು! ಟಿವಿ ಸಹವಾಸವೇ ಬೇಡ ಅಂತಿದ್ದ ದರ್ಶನ್ ಇದೀಗ ಬಳ್ಳಾರಿ ಜೈಲಲ್ಲಿ ಟಿವಿಗಾಗಿ ದರ್ಶನ್ ಮೊರೆ ಹೋಗಿದ್ದಾರೆ. ಕೊಲೆ ಆರೋಪಿ ದರ್ಶನ್‌ಗೆ ಈಗ ಟಿವಿ ಬೇಕು ಎಂದು ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಜಾರ್ಜ್ಶೀಟ್ ಸಲ್ಲಿಕೆ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆ ದರ್ಶನ್ ಟಿವಿ ಮೊರೆ … Continue reading ಜೈಲಲ್ಲಿ “ಕರಿಯ”ನ ಡಿಮ್ಯಾಂಡ್: ಸರ್ಜಿಕಲ್ ಕುರ್ಚಿ ಬಳಿಕ TV ಗೆ ಪಟ್ಟು!