ಬೆಂಗಳೂರು ಜಿಲ್ಲಾಧಿಕಾರಿ ಹೆಸರು ಬಳಸಿ ಹಣಕ್ಕೆ ಬೇಡಿಕೆ, FIR ದಾಖಲು

ಬೆಂಗಳೂರು:- ಬೆಂಗಳೂರು ನಗರ ಡಿಸಿ ಕೆ.ಎ.ದಯಾನಂದ್ ಹೆಸರಲ್ಲಿ ಹೆಸರನ್ನೇ ಬಳಸಿ ಕಿಡಿಗೇಡಿಗಳು ಹಣಕ್ಕೆ ಬೇಡಿಕೆ ಇಟ್ಟ ಘಟನೆ ಜರುಗಿದೆ. ಅಪರಿಚಿತ ವ್ಯಕ್ತಿಗಳಿಂದ ಡಿಸಿ ಫೊಟೋ ಬಳಸಿ ವಾಟ್ಸ್ ಪ್ ನಂಬರ್ ಕ್ರಿಯೆಟ್ ಮಾಡಲಾಗಿದೆ. ಬಳಿಕ ಆ ನಂಬರ್ ನಿಂದ ಜಿಲ್ಲಾಡಳಿತದ ಕೆಲವು ಅಧಿಕಾರಿಗಳಿಗೆ ಹಣ ನೀಡುವಂತೆ ಮೆಸೇಜ್ ಮಾಡಲಾಗಿದೆ. ತುರ್ತು ಕಾರ್ಯಕ್ಕೆ ಹಣ ಬೇಕಿದೆ ತಕ್ಷಣ ಕಳುಹಿಸಿ ಎಂದು ಮೆಸೇಜ್ ಹಾಕಿದ್ದಾರೆ. ಮೆಸೇಜ್ ಬಗ್ಗೆ ಅನುಮಾನಗೊಂಡ ಕೆಲವು ಅಧಿಕಾರಿಗಳಿಂದ ಡಿಸಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಸೆಂಟ್ರಲ್ … Continue reading ಬೆಂಗಳೂರು ಜಿಲ್ಲಾಧಿಕಾರಿ ಹೆಸರು ಬಳಸಿ ಹಣಕ್ಕೆ ಬೇಡಿಕೆ, FIR ದಾಖಲು