PSI ಬಂಧನಕ್ಕೆ ಆಗ್ರಹ: ಬಂದ್ ಗೆ ಸಹಕಾರ ನೀಡಿದ ಅಂಗಡಿ ಮಾಲೀಕರಿಗೆ ಅಭಿನಂದನೆ!

ಗದಗ:- PSI ಬಂಧನಕ್ಕೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ಗೋಸಾವಿ ಸಮಾಜ ಕೊಟ್ಟಿರುವ ಬಂದ್ ಗೆ ಸಹಕಾರ ನೀಡಿದ ಅಂಗಡಿ ಮಾಲೀಕರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಗೋಪಾಲ್‌ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ : ಪ್ರಹ್ಲಾದ್ ಜೋಶಿ ಬಂದ್ ಗೆ ಸಹಕಾರ ನೀಡಿದ ಅಂಗಡಿ ಮಾಲೀಕರಿಗೆ ಗುಲಾಬಿ ಹೂ ನೀಡಿ ಅಭಿನಂದನೆ ಸಲ್ಲಿಸಲಾಗಿದೆ. ಪಿಎಸ್ಐ ಅಮಾನತ್ತು ಮಾಡುವಂತೆ ಒತ್ತಾಯಿಸಿ ನೆನ್ನೆ ಲಕ್ಷ್ಮೇಶ್ವರ ಪಟ್ಟಣ ಬಂದ್ ಗೆ ಶ್ರೀರಾಮ ಸೇನೆ ಕರೆ ಕೊಟ್ಟಿತ್ತು. ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ … Continue reading PSI ಬಂಧನಕ್ಕೆ ಆಗ್ರಹ: ಬಂದ್ ಗೆ ಸಹಕಾರ ನೀಡಿದ ಅಂಗಡಿ ಮಾಲೀಕರಿಗೆ ಅಭಿನಂದನೆ!