50 ಕೋಟಿ ಹಣಕ್ಕೆ ಬೇಡಿಕೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಉದ್ಯಮಿ ದೂರು!

ಬೆಂಗಳೂರು:  ರಾಜ್ಯದಲ್ಲಿ ರಾಜಕೀಯ ನಾಯಕರ ವಿರುದ್ಧ ಹಗರಣ ಆರೋಪ, ದೂರುಗಳು ಕೇಳಿ ಬಂದಿದ್ದು ಇದೀಗ ಮಾಜಿ ಸಿಎಂ ಎಚ್‌ .ಡಿ ಕುಮಾರಸ್ವಾಮಿ ವಿರುದ್ಧ  ದೂರು ಕೇಳಿ ಬಂದಿದೆ. ಹೌದು ..   ಉದ್ಯಮಿ ವಿಜಯ ಟಾಟಾರಿಂದ  ಐವತ್ತು ಕೋಟಿ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಮಾಡಿ ಬೆದರಿಕೆ ಹಾಕಿರುವ ಆರೋಪ ಹೊರಿಸಿ, ಮಾಜಿ ಮುಖ್ಯಮಂತ್ರಿ  ಹಾಗೂ ಕೇಂದ್ರ ಸಚಿವ (Union Minister) ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕೇಂದ್ರದಿಂದ ರೈತರಿಗೆ ಗುಡ್‌ ನ್ಯೂಸ್:‌ ಈ … Continue reading 50 ಕೋಟಿ ಹಣಕ್ಕೆ ಬೇಡಿಕೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಉದ್ಯಮಿ ದೂರು!