ಮತ್ತೆ ತಿಹಾರ್ ಜೈಲಿಗೆ ಮರಳಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್..!

ನವದೆಹಲಿ:- ಜಾಮೀನು ಅವಧಿ ಮುಗಿದಿದ್ದರಿಂದ ಅರವಿಂದ್ ಕೇಜ್ರಿವಾಲ್ ಅವರು ಮತ್ತೆ ತಿಹಾರ್ ಜೈಲಿಗೆ ಮರಳಿದ್ದಾರೆ. ಕಷ್ಟದ ದಿನಗಳ ಬಗ್ಗೆ ಮೌನ ಮುರಿದ ಹಾರ್ದಿಕ್ ಪಾಂಡ್ಯ..! ಲೋಕಸಭಾ ಚುನಾವಣೆಯ ಪ್ರಚಾರ ಕಾರಣಕ್ಕೆ ಕೇಜ್ರಿವಾಲ್​ ಅವರಿಗೆ ಸುಪ್ರೀಂ ಕೋರ್ಟ್​ ಜೂನ್ 1 ರವರೆಗೆ ಜಾಮೀನು ನೀಡಿತ್ತು. 21 ದಿನಗಳ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್​ ತಿಹಾರ್​ ಜೈಲಾಧಿಕಾರಿ ಎದುರು ಇಂದು ಸಂಜೆ ಶರಣಾಗಿದ್ದಾರೆ. ನಿನ್ನೆವರೆಗೆ ಕೇಜ್ರಿವಾಲ್​ ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸಲು ಕಾನೂನು ಹೋರಾಟ ನಡೆಸಿದರು. ಮಧ್ಯಂತರ ಜಾಮೀನು … Continue reading ಮತ್ತೆ ತಿಹಾರ್ ಜೈಲಿಗೆ ಮರಳಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್..!