IPL 2024: RR ವಿರುದ್ಧ ಸೋಲು…ನಿವೃತ್ತಿ ಘೋಷಿಸಿದ RCB ಪ್ಲೇಯರ್.. ಅಭಿಮಾನಿಗಳು ಶಾಕ್!
RR ವಿರುದ್ಧ ಸೋಲಿನ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ನಿವೃತ್ತಿ ಘೋಷಿಸಿದ್ದಾರೆ. Karnataka Rain: ಇಂದಿನಿಂದ ರಾಜ್ಯದಾದ್ಯಂತ 2 ದಿನ ಭಾರೀ ಮಳೆ.. ಹವಮಾನ ಇಲಾಖೆ! ಹೌದು, ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್ನಲ್ಲಿ RCBಗೆ ಟ್ರೋಫಿ ಗೆದ್ದು ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದರು. ಆದರೆ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್ಆರ್ ತಂಡ 2ನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆದುಕೊಂಡಿದೆ. ಇತ್ತ ಆರ್ಸಿಬಿ ತಂಡ ಐಪಿಎಲ್ನಿಂದ … Continue reading IPL 2024: RR ವಿರುದ್ಧ ಸೋಲು…ನಿವೃತ್ತಿ ಘೋಷಿಸಿದ RCB ಪ್ಲೇಯರ್.. ಅಭಿಮಾನಿಗಳು ಶಾಕ್!
Copy and paste this URL into your WordPress site to embed
Copy and paste this code into your site to embed