IPL 2024: RR ವಿರುದ್ಧ ಸೋಲು…ನಿವೃತ್ತಿ ಘೋಷಿಸಿದ RCB ಪ್ಲೇಯರ್.. ಅಭಿಮಾನಿಗಳು ಶಾಕ್!

RR ವಿರುದ್ಧ ಸೋಲಿನ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ನಿವೃತ್ತಿ ಘೋಷಿಸಿದ್ದಾರೆ. Karnataka Rain: ಇಂದಿನಿಂದ ರಾಜ್ಯದಾದ್ಯಂತ 2 ದಿನ ಭಾರೀ ಮಳೆ.. ಹವಮಾನ ಇಲಾಖೆ! ಹೌದು, ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್​ನಲ್ಲಿ RCBಗೆ ಟ್ರೋಫಿ ಗೆದ್ದು ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದರು. ಆದರೆ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಆರ್​ ತಂಡ 2ನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದುಕೊಂಡಿದೆ. ಇತ್ತ ಆರ್​ಸಿಬಿ ತಂಡ ಐಪಿಎಲ್​ನಿಂದ … Continue reading IPL 2024: RR ವಿರುದ್ಧ ಸೋಲು…ನಿವೃತ್ತಿ ಘೋಷಿಸಿದ RCB ಪ್ಲೇಯರ್.. ಅಭಿಮಾನಿಗಳು ಶಾಕ್!