ಎಐಸಿಸಿ ಅಧ್ಯಕ್ಷರ ಪುತ್ರನಿಗೆ ಕೊಲೆ ಬೆದರಿಕೆ: ಇದು ನಂಬುವ ಮಾತಾ? – ಉಮೇಶ್ ಜಾಧವ್ ಕಿಡಿ!

ಕಲಬುರ್ಗಿ:- ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಉಮೇಶ್ ಜಾಧವ್ ಅವರು ಇದು ಯಾರಾದ್ರೂ ನಂಬುವ ಮಾತಾ? ಎಂದು ಜಾಧವ್ ಕಿಡಿಕಾರಿದ್ದಾರೆ. Virat Kohli: RCB ಸೋಲಿಗೆ ಕೊಹ್ಲಿಯ ನಿಧಾನಗತಿಯ ಬ್ಯಾಟಿಂಗ್ ಕಾರಣ! 15 ದಿನಗಳ ಹಿಂದೆ ಕೊಲೆ ಬೆದರಿಕೆ ಪತ್ರ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. 8 ದಿನಗಳ ಹಿಂದೆ ದೂರು ನೀಡಿದ್ದೇನೆ ಎನ್ನುತ್ತಾರೆ. ಇನ್ನೂ 8 ದಿನ ನೀವೇನು ಮಲಗಿದ್ದಿರಾ? 24 ಗಂಟೆಯಲ್ಲೇ ಫೇಕ್ ಲೆಟರ್ ಬರೆದವರನ್ನು ಬಂಧಿಸಿ … Continue reading ಎಐಸಿಸಿ ಅಧ್ಯಕ್ಷರ ಪುತ್ರನಿಗೆ ಕೊಲೆ ಬೆದರಿಕೆ: ಇದು ನಂಬುವ ಮಾತಾ? – ಉಮೇಶ್ ಜಾಧವ್ ಕಿಡಿ!