ಹೆರಿಗೆಗೆಂದು ಬಂದ ಬಾಣಂತಿ ಸಾವು.. ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ..!

ಬೀಳಗಿ:- ಹೆರಿಗೆಗೆಂದು ಬಂದ ಬಾಣಂತಿ ಸಾವನ್ನಪ್ಪಿದ ಘಟನೆ ಬೀಳಗಿ ಪಟ್ಟಣದಲ್ಲಿ ಜರುಗಿದೆ. ತುಮಕೂರಿನಲ್ಲಿ‌ ಸದ್ದು ಮಾಡಿದ ಪೊಲೀಸರ‌ ಗನ್..ಸರಗಳ್ಳನ ಕಾಲಿಗೆ ಗುಂಡೇಟು..! ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸುತ್ತಿರುವ ಕುಟುಂಬಸ್ಥರು ಖಾಸಗಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ಜರುಗಿದೆ. ಬೀಳಗಿ ಪಟ್ಟಣದಲ್ಲಿರುವ ಬಸವ ಪಾಲಿ ಕ್ಲಿನಿಕ್ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ಜರುಗಿದೆ. ಜಾನಮಟ್ಟಿ ಲಮಾಣಿ ತಾಂಡಾ 1 ಗ್ರಾಮದ ಲಕ್ಷ್ಮೀ ಅಪ್ಪಾಲಾಲ ಲಮಾಣಿ (28) ಮೃತ ಗರ್ಭಿಣಿ ಎನ್ನಲಾಗಿದೆ. ಬೆಳಗ್ಗೆ ಮಹಿಳೆಗೆ ಹೆರಿಗೆ ಆಗಿತ್ತು, ಮೃತ ಮಹಿಳೆ ಹೆಣ್ಣು ಮಗುವಿಗೆ … Continue reading ಹೆರಿಗೆಗೆಂದು ಬಂದ ಬಾಣಂತಿ ಸಾವು.. ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ..!