Breaking News: ಶಿವಸೇನೆ ಮುಖಂಡನ ಮೇಲೆ ಹಾಡಹಗಲೇ ಡೆಡ್ಲಿ ಅಟ್ಯಾಕ್..!

ಚಂಢಿಗಡ:- ಶಿವಸೇನೆ ಮುಖಂಡನ ಮೇಲೆ ಹಾಡಹಗಲೇ ಡೆಡ್ಲಿ ಅಟ್ಯಾಕ್ ನಡೆದಿರುವ ಘಟನೆ ಜರುಗಿದೆ. ಪಂಜಾಬ್‌ನ ಶಿವಸೇನೆ ಮುಖಂಡನ ಮೇಲೆ ನಾಲ್ವರು ದುಷ್ಕರ್ಮಿಗಳು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಳೆ ಅಬ್ಬರ: ನಾಳೆ ಈ ಶಾಲಾ-ಕಾಲೇಜಿಗಳಿಗೆ ರಜೆ ಘೋಷಣೆ! ಲುಧಿಯಾನದಲ್ಲಿ ಘಟನೆ ಜರುಗಿದೆ. ಸಂದೀಪ್‌ ಥಾಪರ್‌ ಅಲಿಯಾಸ್‌ ಗೋರಾ ಮೇಲೆ ಸ್ಕೂಟರ್‌ನಲ್ಲಿ ಬಂದ ನಿಹಾಂಗ್ ಉಡುಪಿನಲ್ಲಿದ್ದ ನಾಲ್ವರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಥಾಪರ್‌ ಆಸ್ಪತ್ರೆಯಿಂದ ಹೊರ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಲು ಶುರು … Continue reading Breaking News: ಶಿವಸೇನೆ ಮುಖಂಡನ ಮೇಲೆ ಹಾಡಹಗಲೇ ಡೆಡ್ಲಿ ಅಟ್ಯಾಕ್..!