ಕಾಂಗ್ರೆಸ್‌ʼನಲ್ಲಿ ಮತ್ತೆ ಜೋರಾಯ್ತು ಡಿಸಿಎಂ ಕೂಗು: ಸಂಕ್ರಾಂತಿ ಹಬ್ಬಕ್ಕೂ ಮೊದಲೇ ಬ್ಲ್ಯಾಸ್ಟ್‌ ಆಗುತ್ತಾ ಫೈಟ್!

ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಡಿಸಿಎಂ (DCM) ಕೂಗು ಜೋರಾಗಿದ್ದು, ಆಕಾಂಕ್ಷಿಗಳೆಲ್ಲ ಒಟ್ಟಾಗಿ ದೆಹಲಿ ಅಂಗಳದಲ್ಲಿ ರಾಜಕೀಯ ಪಟ್ಟು ಹಿಡಿಯಲು ತೀರ್ಮಾನ ಮಾಡಿದ್ದಾರೆ. ರಾಮ ಮಂದಿರ (Ram Mandir) ನಿರ್ಮಾಣದ ಎಫೆಕ್ಟ್ ತಡೆಯಲು ಡಿಸಿಎಂ ಹುದ್ದೆ ರಾಜ್ಯದಲ್ಲಿ ಅನಿವಾರ್ಯ ಎಂಬ ವಾದ ಮಂಡಿಸಲು ಕೈ ನಾಯಕರು ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಕಾಂಗ್ರೆಸ್‌ನಲ್ಲಿ ಡಿಸಿಎಂ ಕೂಗು ಹಿಂದೆ ಜೋರಾಗಿ ತಣ್ಣಗೆ ಆಗಿತ್ತು. ಆದರೆ ಈ ಬಾರಿ ಮತ್ತಷ್ಟು ಜೋರಾಗುವ ಸಾಧ್ಯತೆ ಇದ್ದು ಸಂಕ್ರಾಂತಿಗೆ ಮೊದಲೇ ದೆಹಲಿಗೆ ಡಿಸಿಎಂ … Continue reading ಕಾಂಗ್ರೆಸ್‌ʼನಲ್ಲಿ ಮತ್ತೆ ಜೋರಾಯ್ತು ಡಿಸಿಎಂ ಕೂಗು: ಸಂಕ್ರಾಂತಿ ಹಬ್ಬಕ್ಕೂ ಮೊದಲೇ ಬ್ಲ್ಯಾಸ್ಟ್‌ ಆಗುತ್ತಾ ಫೈಟ್!