ಜಿಲ್ಲೆ ಬದಲಾವಣೆ ಹೋರಾಟದಲ್ಲಿ ಗೆದ್ದುಬೀಗಿದ ಡಿಸಿಎಂ ಡಿಕೆಶಿ..! ಸರ್ಕಾರದ ನಿರ್ಧಾರ ಒಪ್ಪುತ್ತಾರಾ ರಾಮನಗರದ ಜನ.?
ಬೆಂಗಳೂರು: ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡುವ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕೊನೆಗೂ ಗೆದ್ದುಬೀಗಿದ್ದಾರೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವ ನಿರ್ಧಾರಕ್ಕೆ ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇನ್ಮುಂದೆ ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣವಾಗಿ ಬ್ರಾಂಡ್ ಆಗಲಿದೆ, ಸರ್ಕಾರದ ಈ ನಿರ್ಧಾರ ಪರ ವಿರೋಧದ ಚರ್ಚೆಯನ್ನ ಹುಟ್ಟು ಹಾಕಿದ್ದು ದಳಪತಿಗಳ ಕೆಂಗಣ್ಣಿಗೆ ಗುರಿಯಾಗಿದೆ.. ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ 14ವರ್ಷಗಳಲ್ಲೇ ರಾಮನಗರ ಜಿಲ್ಲೆ ತನ್ನ ಐತಿಹಾಸಿಕ ಹೆಸರನ್ನ … Continue reading ಜಿಲ್ಲೆ ಬದಲಾವಣೆ ಹೋರಾಟದಲ್ಲಿ ಗೆದ್ದುಬೀಗಿದ ಡಿಸಿಎಂ ಡಿಕೆಶಿ..! ಸರ್ಕಾರದ ನಿರ್ಧಾರ ಒಪ್ಪುತ್ತಾರಾ ರಾಮನಗರದ ಜನ.?
Copy and paste this URL into your WordPress site to embed
Copy and paste this code into your site to embed