ದರ್ಶನ್ ಅವರ ವರ್ತನೆ ಕೀಳು ಮಟ್ಟದ್ದು: ಮುತಾಲಿಕ್
ದರ್ಶನ್ ಅವರ ವರ್ತನೆ ಕೀಳು ಮಟ್ಟದ್ದು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಅಧಿಕಾರ ವಹಿಸಿಕೊಂಡ ನಂತ್ರ ಮೊದಲ ಕಡತಕ್ಕೆ ಸಹಿ ಹಾಕಿದ ಹೆಚ್ಡಿ ಕುಮಾರಸ್ವಾಮಿ ! ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುತಾಲಿಕ್, ದರ್ಶನ ಒಬ್ಬ ಶ್ರೇಷ್ಠ ನಟ, ಅವರ ನಟನೆಗೆ ನನ್ನ ಸೆಲ್ಯೂಟ್ ಇದೆ. ಆದರೆ, ಈಗ ನಡೆದಿರುವ ಘಟನೆ ಅತ್ಯಂತ ಅಮಾನುಷವಾದದ್ದು. ನಟನೆ ಬೇರೆ, ನಿಜಜೀವನದಲ್ಲಿ ದರ್ಶನ್ ವರ್ತನೆ ಬೇರೆಯೇ ಇದೆ. ಅವರ ವರ್ತನೆ ಕೀಳುಮಟ್ಟದ್ದು ಮತ್ತು ಅಮಾನುಷ ಎಂದು ಕಿಡಿಕಾರಿದ್ದಾರೆ. ಕರ್ನಾಟಕ … Continue reading ದರ್ಶನ್ ಅವರ ವರ್ತನೆ ಕೀಳು ಮಟ್ಟದ್ದು: ಮುತಾಲಿಕ್
Copy and paste this URL into your WordPress site to embed
Copy and paste this code into your site to embed