ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್: ಸರ್ಜರಿ ಆಗದಿದ್ದರೆ ಅಪಾಯ ಫಿಕ್ಸ್!?

ನಟ ದರ್ಶನ್ ಗೆ ತೀವ್ರ ಬೆನ್ನುನೋವು ಹಿನ್ನಲೆಯಲ್ಲಿ 9 ವರ್ಷಗಳಿಂದಲೂ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದ್ದು ಸರ್ಜರಿಗೆ ಒಳಗಾಗದೇ ಇದ್ದರೆ ದರ್ಶನ್ ಗೆ ಅಪಾಯ ಆಗಲಿದೆಯಾ ಎನ್ನುವ ಚರ್ಚೆ ಶುರುವಾಗಿದೆ. ದರ್ಶನ್ ಬೆನ್ನುನೋವು ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ದಾಖಲಿಸಿದ ವರದಿಯಲ್ಲಿ ಹಲವು ಮಾಹಿತಿ ಉಲ್ಲೇಖಿಸಲಾಗಿದೆ. ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ‘ಚೌಡಯ್ಯ’ ಚಿತ್ರತಂಡಕ್ಕೆ ಶಾಕ್ ನೀಡಿದ ಆರ್ ಟಿ  ಓ ಬಿಮ್ಸ್ ವೈದ್ಯರ ತಂಡ ಹೀಗಾಗಲೇ ಬಿಮ್ಸ್ ನಿರ್ದೇಶಕರಿಗೆ ವರದಿ ನೀಡಿದೆ. ಬಿಮ್ಸ್ … Continue reading ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್: ಸರ್ಜರಿ ಆಗದಿದ್ದರೆ ಅಪಾಯ ಫಿಕ್ಸ್!?