ಮಾಧ್ಯಮಗಳಿಗೆ ಮಧ್ಯದ ಬೆರಳು ತೋರಿಸಿದ ದರ್ಶನ್: ಛೇ ಬುದ್ಧಿ ಕಲಿಯೋದಿಲ್ವಾ ಕಿಲ್ಲಿಂಗ್ BOSS!

ಬೆಂಗಳೂರು:- ಮಾಧ್ಯಮಗಳನ್ನು ನೋಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕೊಲೆ ಆರೋಪಿ ದರ್ಶನ್ ಅಸಭ್ಯ ಸನ್ನೆ ಮಾಡಿರೋ ಘಟನೆ ಇಂದು ಜರುಗಿದೆ. ಬಸ್ ನ ಬಾಗಿಲಲ್ಲಿ ನಿಂತು ಪ್ರಯಾಣ: ಆಯತಪ್ಪಿ ಬಿದ್ದು ವಿದ್ಯಾರ್ಥಿಯ ಹೆಬ್ಬೆರಳು ಕಟ್! ಮಾಧ್ಯಮಗಳನ್ನು ನೋಡಿ ದರ್ಶನ್ ಅಸಭ್ಯ ಸನ್ನೆ ಮಾಡಿರೋದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆ ಶುರುವಾಗಿದೆ.‌ ಇಂದು ಚಾರ್ಜ್‌ಶೀಟ್ ಪ್ರತಿ ಸಮೇತ ವಕೀಲರ ಜೊತೆ ವಿಜಯಲಕ್ಷ್ಮಿ ಕುಟುಂಬ ಬಳ್ಳಾರಿ ಜೈಲಿಗೆ ಭೇಟಿ ನೀಡಿತ್ತು. ಆಗ ವಕೀಲರ ಜೊತೆ ಕಾನೂನು ಸಮರದ … Continue reading ಮಾಧ್ಯಮಗಳಿಗೆ ಮಧ್ಯದ ಬೆರಳು ತೋರಿಸಿದ ದರ್ಶನ್: ಛೇ ಬುದ್ಧಿ ಕಲಿಯೋದಿಲ್ವಾ ಕಿಲ್ಲಿಂಗ್ BOSS!