ಪತ್ನಿ ಜೊತೆ ಮಾತನಾಡಲು ಸಾಧ್ಯವಾಗದೆ ದರ್ಶನ್​ ಪರದಾಟ

ರೇಣುಕಾಸ್ವಾಮಿ ಕೊಲೆ ಕೇಸ್ ನ ವಿಚಾರಣೆ ಅಂತಿಮ ಹಂತ ತಲುಪಿದ್ದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದರಿಂದ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಿದೆ. ಚಾರ್ಜ್​ಶೀಟ್​ನಲ್ಲಿ ಇರುವ ವಿಚಾರಗಳನ್ನು ತಿಳಿದುಕೊಳ್ಳಲು ದರ್ಶನ್​ ಹಾತೊರೆಯುತ್ತಿದ್ದಾರೆ. ವಿಷಯ ತಿಳಿಯಲು ದರ್ಶನ್ ಪತ್ನಿಗೆ ಕರೆ ಮಾಡಿದ್ದಾರೆ. ಆದರೆ ಪೂರ್ತಿ ವಿಷಯ ತಿಳಿದುಕೊಳ್ಳುವುದಕ್ಕೂ ಮುನ್ನವೇ ಅವಧಿ ಮುಕ್ತಾಯ ಆಗಿದ್ದರಿಂದ ದರ್ಶನ್​ ಪರದಾಡಿದ್ದಾರೆ. ಅಂದ ಹಾಗೆ ಪತ್ನಿ ಜೊತೆ ಮಾತನಾಡಲು ದರ್ಶನ್ ಗೆ ಐದು ನಿಮಿಷ ಮಾತ್ರವೇ ಕಾಲವಕಾಶ ನೀಡಲಾಗಿತ್ತು. ಬಳ್ಳಾರಿ ಸೆಂಟ್ರಲ್ … Continue reading ಪತ್ನಿ ಜೊತೆ ಮಾತನಾಡಲು ಸಾಧ್ಯವಾಗದೆ ದರ್ಶನ್​ ಪರದಾಟ