ದರ್ಶನ್ & ಪವಿತ್ರಾಗೌಡಗೆ ಪಾದರಕ್ಷೆಗಳ ಕಂಟಕ: ಇಬ್ಬರ ಚಪ್ಪಲಿಗಳ ಮೇಲೂ ಸಿಕ್ಕಿದೆ ರೇಣುಕಾಸ್ವಾಮಿ ರಕ್ತದ ಕಲೆಗಳು!

ಬೆಂಗಳೂರು:– ಮರ್ಡರ್ ಕೇಸ್ ನಲ್ಲಿ ಜೈಲು ಸೇರಿರುವ ದರ್ಶನ್ ವಿರುದ್ಧ ಸಾಕ್ಷಿಗಳು ಸ್ಟ್ರಾಂಗ್ ಆಗುತ್ತಲ್ಲೆ ಇವೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಕರೆಕ್ಟ್ ಆಗಿ ಪೊಲೀಸಿಂಗ್ ಮಾಡಿರೋದೇ ದರ್ಶನ್ಗೆ ಕಂಟಕವಾಗಿರೋದು.ಸಾಕ್ಷಿ ಸಂಗ್ರಹದಲ್ಲಿ ಸಕ್ಸಸ್ ಆಗಿರೋ ಪೊಲೀಸರು ಎಲ್ಲವನ್ನೂ ಎಫ್ ಎಸ್ ಎಲ್ ಗೆ ಕಳಿಸಿದ್ರು ಅದರಲ್ಲಿ ಶೇ 70 ರಷ್ಟು ರಿಪೋರ್ಟ್ ಗಳು ಪೊಲೀಸರ ಕೈ ಸೇರಿವೆ. ರಿಪೋರ್ಟ್ ಗಳಲ್ಲಿ ಆರೋಪಿಗಳು ಕೊಲೆ ಮಾಡಿರೋದು ದೃಢವಾಗಿದೆ. ಹೀಗಾಗಿ ಜೈಲಲ್ಲಿ ಇರೋ ಡಿ ಗ್ಯಾಂಗ್ ಗೆ ಮುಂದೇನು ಅನ್ನೋ … Continue reading ದರ್ಶನ್ & ಪವಿತ್ರಾಗೌಡಗೆ ಪಾದರಕ್ಷೆಗಳ ಕಂಟಕ: ಇಬ್ಬರ ಚಪ್ಪಲಿಗಳ ಮೇಲೂ ಸಿಕ್ಕಿದೆ ರೇಣುಕಾಸ್ವಾಮಿ ರಕ್ತದ ಕಲೆಗಳು!