ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಅಲ್ಲ ಈತನದ್ದೇ ಪ್ರಮುಖ ಪಾತ್ರ!

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರನ್ನು ಬಂಧಿಸಿ ಮೂರು ತಿಂಗಳು ಕಳೆದಿದೆ. ಇದು ಹೈಪ್ರೋಪೈಲ್ ಕೇಸ್ ಆಗಿರೋದ್ರಿಂದ ದರ್ಶನ್ ಗೆ ಸದ್ಯದ ಮಟ್ಟಿಗೆ ಜಾಮೀನು ಸಿಗೋದು ಅನುಮಾನವೇ ಆಗಿದೆ. ಇಷ್ಟು ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಅರಾಮಾಗಿದ್ದ ದರ್ಶನ್ ಗೆ ಇದೀಗ ಬಳ್ಳಾರಿ ಜೈಲಿನ ವಾಸ ನುಂಗಲಾರದ ಬಿಸಿ ತುಪ್ಪವಾಗಿದೆ. ಅಂದ ಹಾಗೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಎ1 ಆರೋಪಿ ಆಗಿದ್ದಾರೆ. ಆದರೆ ಈ ಕೇಸ್ ನಲ್ಲಿ ಪವಿತ್ರಾ ಗೌಡ ದರ್ಶನ್ … Continue reading ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಅಲ್ಲ ಈತನದ್ದೇ ಪ್ರಮುಖ ಪಾತ್ರ!