ದರ್ಶನ್ ಮತ್ತೊಂದು ಕರಾಳ ಮುಖ… ಸಹೋದರನ ಸಂಕಷ್ಟಕ್ಕೆ ನಿಂತಿಲ್ವಂತೆ ದಾಸ.. ದಿನಕರ್ ತೂಗುದೀಪ್ ಆಡಿಯೋ ವೈರಲ್!

ಬೆಂಗಳೂರು:- ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬೆನ್ನಲ್ಲೇ ದಿನಕ್ಕೊಂದು ದರ್ಶನ್ ಅವರ ಕರಾಳ ಮುಖ ಹೊರ ಬರುತ್ತಿದೆ. ದರ್ಶನ್ ಕೋಟಿಕೋಟಿ ಅಸ್ತಿ ಒಡೆಯನಾದ್ರೂ, ಸಹೋದರ ದಿನಕರ್ ತೂಗುದೀಪ ಇರೋದು ಮಾತ್ರ ಬಾಡಿಗೆ ಮನೆಯಲ್ಲಿ. Darshan Arrest Case: ಮಾನಸಿಕವಾಗಿ ಹಿಂಸೆ ಕೊಡ್ತಿದೆ ಮಾಧ್ಯಮ.. ಕಣ್ಣೀರಲ್ಲೇ ದಿನ ಕಳೆಯುತ್ತಿರುವ ಪತ್ನಿ ವಿಜಯಲಕ್ಷ್ಮಿ ದಿನಕರ್ ತೂಗುದೀಪ ಹೇಳಿರೋ ಆಡಿಯೋ ಇದೀಗ ಫುಲ್ ವೈರಲ್ ಆಗಿದೆ. ನೀನು ಡೈರೆಕ್ಟರ್ ನೆಮ್ಮದಿಯಾಗಿರು ಅಂದಿದ್ದಾರೆ ಅಂತೆ ತಾಯಿ ಮೀನಾ. .? ಹಾಗಿದ್ರೆ ಸಹೋದರನ ಸಂಕಷ್ಟಕ್ಕೆ ನಿಂತಿಲ್ವಾ … Continue reading ದರ್ಶನ್ ಮತ್ತೊಂದು ಕರಾಳ ಮುಖ… ಸಹೋದರನ ಸಂಕಷ್ಟಕ್ಕೆ ನಿಂತಿಲ್ವಂತೆ ದಾಸ.. ದಿನಕರ್ ತೂಗುದೀಪ್ ಆಡಿಯೋ ವೈರಲ್!