Murder Case: ದರ್ಶನ್ ಕನ್ನಡ ಚಿತ್ರರಂಗದ ಆಸ್ತಿ, ಕೊಡುಗೆ ಅನನ್ಯ- ಮತ್ತೊಮ್ಮೆ ದಾಸನ ಪರ ನಿಂತ ಹಂಸಲೇಖ!

ಬೆಂಗಳೂರು:- ದರ್ಶನ್ ಕನ್ನಡ ಚಿತ್ರರಂಗದ ಆಸ್ತಿ, ಕೊಡುಗೆ ಅನನ್ಯ ಎಂದು ಹೇಳುವ ಮೂಲಕ ಹಂಸಲೇಖ ಅವರು ಮತ್ತೊಮ್ಮೆ ದಾಸನ ಪರ ನಿಂತಿದ್ದಾರೆ. IND vs ZIM: ವಿಶ್ವದಾಖಲೆ ಸೃಷ್ಟಿಸುವ ತವಕದಲ್ಲಿ ಟೀಂ ಇಂಡಿಯಾ..! ಕಲಾವಿದರು ಸಿಟ್ಟನ್ನು ಸ್ಕ್ರಿಪ್ಟ್ ಮಾಡಿಕೊಳ್ಳಬೇಕು ಮತ್ತು ದ್ವೇಷವನ್ನು ಕ್ಯಾರೆಕ್ಟರ್; ಅವೆರಡನ್ನು ಸಿನಿಮಾದಲ್ಲಿ ತೋರಿಸಬೇಕೇ ಹೊರತು ನಿಜಜೀವನದಲ್ಲಿ ಯಾವತ್ತೂ ಪ್ರದರ್ಶಿಸಬಾರದು ಎಂದರು. ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ಅವರನ್ನು ಚಿತ್ರರಂಗದ ಆಸ್ತಿ ಮತ್ತು ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು. ಸಿನಿಮಾ ಹಿರೋಗಳು … Continue reading Murder Case: ದರ್ಶನ್ ಕನ್ನಡ ಚಿತ್ರರಂಗದ ಆಸ್ತಿ, ಕೊಡುಗೆ ಅನನ್ಯ- ಮತ್ತೊಮ್ಮೆ ದಾಸನ ಪರ ನಿಂತ ಹಂಸಲೇಖ!