ಇಂದಾದ್ರು ಸಿಗುತ್ತಾ ದರ್ಶನ್ ಗೆ ಜಾಮೀನು: ಬೇಲ್ ಸಿಗದಿದ್ದರೆ ಮುಂದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 4 ತಿಂಗಳೇ ಕಳೆದು ಹೋಗಿದೆ. ಈಗಾಗ್ಲೇ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹಲವು ಬಾರಿ ಮುಂದೂಡಲಾಗಿದೆ. ಇಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ದರ್ಶನ್ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆ ಮೂಡಿದೆ. ಇಂದಾದ್ರು ದರ್ಶನ್ ಗೆ ಜಾಮೀನು ಸಿಗುತ್ತಾ?, ಬಳ್ಳಾರಿ ಕಾರಾಗೃಹದಿಂದ ಬಿಡುಗಡೆ ಆಗುತ್ತಾರಾ? ಎಂಬ ಚರ್ಚೆಗಳು ಶುರುವಾಗಿವೆ. ದರ್ಶನ್‌ಗೆ ಬೇಲ್ ಸಿಗಬಹುದು ಎನ್ನುವುದಾದರೆ ಯಾವೆಲ್ಲಾ ಕಾರಣಗಳಿಗಾಗಿ ಸಿಗಬಹುದು? ಬೇಲ್ ಸಿಗೋದು ಡೌಟ್ ಎನ್ನಲು ಕಾರಣಗಳೇನು? … Continue reading ಇಂದಾದ್ರು ಸಿಗುತ್ತಾ ದರ್ಶನ್ ಗೆ ಜಾಮೀನು: ಬೇಲ್ ಸಿಗದಿದ್ದರೆ ಮುಂದೇನು?