ದರ್ಶನ್ ಫಾರ್ಮ್​ಹೌಸ್​ ಮ್ಯಾನೇಜರ್ ಸೂಸೈಡ್ ಕೇಸ್.. ಮೃತನ ಕುಟುಂಬಸ್ಥರು ಕೊಟ್ಟ ಸ್ಪಷ್ಟನೆ ಏನು ಗೊತ್ತಾ !?

ಬೆಂಗಳೂರು :- ದರ್ಶನ್ ಫಾರ್ಮ್​ಹೌಸ್​ ಮ್ಯಾನೇಜರ್ ಸೂಸೈಡ್ ಕೇಸ್ ಗೆ ಸಂಬಧಪಟ್ಟಂತೆ ಮೃತನ ಕುಟುಂಬಸ್ಥರು ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಸೆಂಟ್ರಲ್ ಮಿನಿಸ್ಟರ್, ದರ್ಶನ ಕೇಸ್ ಬಗ್ಗೆ ಚರ್ಚೆ ಮಾಡಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ…! ಶ್ರೀಧರ್​, ದರ್ಶನ್​ರ ಫಾರಂಹೌಸ್​ನಲ್ಲಿ ಕೆಲಸ ಮಾಡುತ್ತಿರಲಿಲ್ಲ ಎನ್ನಲಾಗಿದೆ. ದರ್ಶನ್​ ಫಾರಂ ಹೌಸ್​ನಲ್ಲಿ ಶ್ರೀಧರ್ ಕೆಲಸ ಮಾಡಿರಲಿಲ್ಲ ಎನ್ನಲಾಗಿದ್ದು, ಬದಲಿಗೆ ದುರ್ಗ ಕನ್​ಸ್ಟ್ರಕ್ಷನ್​ನಲ್ಲಿ ಕೆಲಸ ಮಾಡುತ್ತಿದ್ದನಂತೆ. ಕಳೆದ ಐದು ವರ್ಷ ರೈಟರ್ ಆಗಿ ಶ್ರೀಧರ್ ಕೆಲಸ ಮಾಡಿದ್ದ, ಅಲ್ಲಿ ವೇತನ ಕೊಡದೇ … Continue reading ದರ್ಶನ್ ಫಾರ್ಮ್​ಹೌಸ್​ ಮ್ಯಾನೇಜರ್ ಸೂಸೈಡ್ ಕೇಸ್.. ಮೃತನ ಕುಟುಂಬಸ್ಥರು ಕೊಟ್ಟ ಸ್ಪಷ್ಟನೆ ಏನು ಗೊತ್ತಾ !?