ನಿಖಿತಾ ಜೊತೆ ಸೇರಬೇಡ ಎಂದಿದ್ದಕ್ಕೆ ದರ್ಶನ್ ನನ್ನಿಂದ ದೂರವಾದ: ನಿರ್ದೇಶಕ ಓಂ ಪ್ರಕಾಶ್ ರಾವ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಘಟನೆಯ ಬಳಿಕ ಸಾಕಷ್ಟು ಮಂದಿ ದರ್ಶನ್ ಅವರ ಹಿಂದಿನ ದಿನಗಳ ಮೆಲುಕು ಹಾಕಿದ್ದಾರೆ. ಇದೀಗ ನಿರ್ದೇಶಕ ಓಂ ಪ್ರಕಾಶ್ ರಾವ್ ಕೂಡ ತಾವು ಅಂದು ಆಡಿದ ಮಾತಿನಿಂದ ನನ್ನ ಹಾಗೂ ದರ್ಶನ್ ಸ್ನೇಹ ಕೊನೆಯಾಯ್ತು ಅನ್ನೋದನ್ನ ಹೇಳಿದ್ದಾರೆ. 2004 ರಿಂದ 2011ರವರೆಗೂ ದರ್ಶನ್ ಅವರ ಆಪ್ತ ವಲಯದ ಸ್ನೇಹಿತರದಲ್ಲಿ ಗುರುತಿಸಿಕೊಂಡಿದ್ದವರಲ್ಲಿ ಓಂಪ್ರಕಾಸ್ ರಾವ್ ಕೂಡ ಒಬ್ಬರು, ಕಲಾಸಿಪಾಳ್ಯ ಚಿತ್ರದ ಜೊತೆಗೆ ದರ್ಶನ್ ಜೊತೆ ಅಣ್ಣಾವ್ರು, … Continue reading ನಿಖಿತಾ ಜೊತೆ ಸೇರಬೇಡ ಎಂದಿದ್ದಕ್ಕೆ ದರ್ಶನ್ ನನ್ನಿಂದ ದೂರವಾದ: ನಿರ್ದೇಶಕ ಓಂ ಪ್ರಕಾಶ್ ರಾವ್
Copy and paste this URL into your WordPress site to embed
Copy and paste this code into your site to embed