ಜೈಲಿನಲ್ಲಿ ರಾಜಾತಿಥ್ಯ: ದರ್ಶನ್ ಬಳ್ಳಾರಿಗೆ ಶಿಫ್ಟ್ ಆದ್ರೂ ಬದಲಾಗದ ಖೈದಿ ಸಂಖ್ಯೆ-6106!

ಬೆಂಗಳೂರು:- ಜೈಲಿನಲ್ಲಿ ರಾಜಾತಿಥ್ಯ ವಿಚಾರವಾಗಿ ಚಾಲೆಂಜಿಂಗ್ ಸ್ಟಾರ್ ಹಾಗೂ ಕೊಲೆ ಆರೋಪಿ ನಟ ದರ್ಶನ್ ಅವರನ್ನು ಬೆಂಗಳೂರಿನ ಜೈಲಿನಿಂದ ಹುಬ್ಬಳ್ಳಿ ಜೈಲಿಗೆ ಶಿಫ್ಟ್ ಮಾಡಲಾಗುತ್ತೆ. ಮಳೆ ಅವಾಂತರ: ಮನೆ ಗೋಡೆ ಕುಸಿತ; ಮಹಿಳೆ ಆಸ್ಪತ್ರೆ ಪಾಲು! ಬಳ್ಳಾರಿ ಜೈಲಿಗೆ ಶಿಫ್ಟ್ ಆದರೂ E-UTP ನಂಬರ್ ಬದಲಾಗಲ್ಲ. ವಿಚಾರಣಾಧೀನ ಖೈದಿ ಸಂಖ್ಯೆ-6106 ಮುಂದುವರಿಯಲಿದೆ. E-UTP ನಂಬರ್ ಆಗಿ ದರ್ಶನ್ ಖೈದಿ ಸಂಖ್ಯೆ ಇದ್ದು, ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ E-UTP ನಂಬರ್ ಆಗಿ ಬದಲಾವಣೆ ಮಾಡಲಾಗಿದೆ.