ದರ್ಶನ್ ಜಾಮೀನು ಅರ್ಜಿ ವಜಾ: ಈಗ ದಾಸನ ಮುಂದಿರೋದು ಮೂರೇ ಮೂರು ಪ್ರಮುಖ ಆಯ್ಕೆಗಳು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 125 ದಿನ ಕಳೆದಿದೆ. ದರ್ಶನ್ ಸೋಮವಾರವಾದ್ರು ಹೊರಗೆ ಬರ್ತಾರೆ ಎಂದುಕೊಂಡವರಿಗೆ ಬಿಗ್ ಶಾಕ್ ನೀಡಿದೆ. ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಇದರಿಂದ ಸದ್ಯದ ಮಟ್ಟಿಗೆ ದರ್ಶನ್ ಜೈಲಿನಿಂದ ಹೊರಬರುವುದು ಅನುಮಾನವೇ ಆಗಿದೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಅರಾಮಾಗಿದ್ದರು. ಕೆಲವೊಂದು ರೌಡಿಗಳ ಜೊತೆ ಸ್ನೇಹ ಬೆಳೆಸಿಕೊಂಡು ಬೇಕಾಗಿದ್ದು ತರಿಸಿಕೊಂಡು ತಿಂದು ಉಂಡು ನೆಮ್ಮದಿಯಾಗಿದ್ದರು. ಆದ್ರೆ ಯಾವಾಗ ದರ್ಶನ್ ರಾಜಾತಿಥ್ಯ ಪಡೆಯುತ್ತಿರುವ ಫೋಟೋ ವೈರಲ್ ಆಯ್ತೋ ಆಗಲೇ … Continue reading ದರ್ಶನ್ ಜಾಮೀನು ಅರ್ಜಿ ವಜಾ: ಈಗ ದಾಸನ ಮುಂದಿರೋದು ಮೂರೇ ಮೂರು ಪ್ರಮುಖ ಆಯ್ಕೆಗಳು