ದರ್ಶನ್ ಅರೆಸ್ಟ್ ಪ್ರಕರಣ: ರಿಮ್ಯಾಂಡ್ ಅರ್ಜಿಯಲ್ಲಿ ಪೊಲೀಸರು ಕೊಟ್ಟ ಕಾರಣಗಳೇನು ಗೊತ್ತಾ!?

ನಟ ದರ್ಶನ್ & ಗ್ಯಾಂಗ್ಗೆ ಮತ್ತೆ 14 ದಿನಗಳಕಾಲ ನ್ಯಾಯಾಂಗ ಬಂಧನ ವಿಸ್ತರೆಣೆಯಾಗಿದೆ. ಇತ್ತ ಮನೆ ಊಟಕ್ಕಾಗಿ ಹೈಕೋರ್ಟ್ ಮೊರೆ ಹೋಗಿರೋ ದರ್ಶನ್ ಗೆ ಹಿರಿಯ ವಕೀಲರೊಬ್ಬರು ಮತ್ತೊಂದು ಶಾಕ್ ನೀಡಿದ್ದಾರೆ..ಅಷ್ಟಕ್ಕು ಡಿ ಗ್ಯಾಂಗ್ ಗೆ ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಲು ಕಾರಣಗಳೇ?ಮನೆಯೂಟ ಕೊಡಬಾರದು ಎಂದು ಬರೆದಿರುವ ಪತ್ರದಲ್ಲೇನಿದೆ ಅನ್ನೋದನ್ನು ತೋರಿಸ್ತೀವಿ ನೋಡಿ.. ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ನೀಡಿದ ಶೋಕಾಸ್ ನೋಟಿಸ್ ಹಿಂಪಡೆಯಿರಿ; ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ! ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ … Continue reading ದರ್ಶನ್ ಅರೆಸ್ಟ್ ಪ್ರಕರಣ: ರಿಮ್ಯಾಂಡ್ ಅರ್ಜಿಯಲ್ಲಿ ಪೊಲೀಸರು ಕೊಟ್ಟ ಕಾರಣಗಳೇನು ಗೊತ್ತಾ!?